‘ಸರ‍್ವಜ್ನನ ವಚನಗಳ ಹುರುಳು’ – ಕಿರುಹೊತ್ತಗೆ

– ಹೊನಲು ತಂಡ.

ಶ್ರೀ ಸಿ.ಪಿ.ನಾಗರಾಜ ಅವರು ಸರ‍್ವಜ್ನನ ಹಲವಾರು ವಚನಗಳ ಸಾರವನ್ನು ತಿಳಿಸುವ ಬರಹಗಳನ್ನು ಹೊನಲಿಗಾಗಿ ಮಾಡಿಕೊಟ್ಟಿದ್ದರು. ಒಟ್ಟು 90 ಸರ‍್ವಜ್ನನ ವಚನಗಳ ಹುರುಳನ್ನು, 9 ಕಂತುಗಳಾಗಿ ಹೊನಲಿನಲ್ಲಿ ಮೂಡಿಸಲಾಗಿತ್ತು. ಆ ಎಲ್ಲಾ ವಚನಗಳ ಹುರುಳು ಓದುಗರಿಗೆ ಒಂದೇ ಕಡೆ ಸಿಗುವ ಹಾಗೆ ಮಾಡುವ ಪ್ರಯತ್ನವೇ ಈ ಮಿನ್ನೋದುಗೆ. ಸರ‍್ವಜ್ನನ ವಚನಗಳ ಹುರುಳನ್ನು ತಿಳಿಯಲು ಈ ಮಿನ್ನೋದುಗೆ ನೆರವಾಗಬಲ್ಲದು. ಈ ಮಿನ್ನೋದುಗೆಯನ್ನು ಓದಿರಿ, ನಿಮ್ಮ ಪರಿಚಯದವರೊಂದಿಗೆ ಹಂಚಿಕೊಳ್ಳಿ ಮತ್ತು ನಿಮ್ಮ ಅನಿಸಿಕೆಯನ್ನು ತಿಳಿಸಿರಿ.

(ಕಿರುಹೊತ್ತಗೆಯನ್ನು ಇಳಿಸಿಕೊಳ್ಳಲು ಇಲ್ಲಿ ಒತ್ತಿ.)

Sarvagna_Mukaputa

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: