ಮತ್ತಿತಾಳಯ್ಯನ ವಚನಗಳು

– ಬರತ್ ಕುಮಾರ್.

 

1.

ಸುಳ್ಳಿನ ಬೇಲಿಯ ಮುಳ್ಳು
ಚುಚ್ಚುವುದೆಂದೆಂದೂ ಸುಳ್ಳಿನ
ಬೇಲಿಗಿಂತ ದಿಟದ
ಬಯಲೇ ಲೇಸು ಕೇಳೆನ್ನ ಮತ್ತಿತಾಳಯ್ಯ

2.

ಹಾಡಿ ಹೊಗಳಿದರೇನು ಮೆಚ್ಚದನ್ನಕ್ಕ
ತೆಗಳಿ ಬಯ್ದರೇನು ಓಸುಗರವಿಲ್ಲದನ್ನಕ್ಕ
ಬಾಳಿ ಬದುಕಿದರೇನು ಗುರಿಯಿಲ್ಲದನ್ನಕ್ಕ
ನಾನು ಇದ್ದರೇನು ನಾನಾಗಿರದನ್ನಕ್ಕ ಕಾಣಾ ಮತ್ತಿತಾಳಯ್ಯ

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: